ಬಾಲ ಕಾರ್ಮಿಕರ ಪುನರ್ವಸತಿ ಮತ್ತು ಕಲ್ಯಾಣ ನಿಧಿ

ಕೊನೆಯ ಅಪ್ಡೇಟ್ Oct 29, 2022

ಪ್ರತಿ ಒಂದು ಅಥವಾ ಎರಡು ಜಿಲ್ಲೆಗಳಿಗೆ ಬಾಲ ಕಾರ್ಮಿಕರ ಪುನರ್ವಸತಿ ಮತ್ತು ಕಲ್ಯಾಣ ನಿಧಿ ಎಂಬ ನಿಧಿಯನ್ನು ಸರ್ಕಾರ ರಚಿಸಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕಿಟ್ಟುಕೊಂಡಿರುವ ಉದ್ಯೋಗದಾತರು ಕೊಟ್ಟ ಜುಲ್ಮಾನೆಯನ್ನು ಈ ನಿಧಿಗೆ ಪಾವತಿಸಲಾಗುತ್ತದೆ. ಇದಾಗ್ಯೂ, ಉದ್ಯೋಗದಾತರು ಎಷ್ಟೆಷ್ಟು ಮಕ್ಕಳು ಅಕ್ರಮವಾಗಿ ಕೆಲಸಕ್ಕಿಟ್ಟುಕೊಂಡು ಜುಲ್ಮಾನೆ ಕಟ್ಟಿದ್ದಾರೋ, ತಲಾ ಒಂದರಂತೆ ಪ್ರತಿ ಮಗುವಿನ ಹೆಸರಲ್ಲಿ ೧೫೦೦೦ ರೂಪಾಯಿಗಳನ್ನು ಸರ್ಕಾರ ಈ ನಿಧಿಗೆ ಪಾವತಿಸಬೇಕು. ಈ ನಿಧಿಯನ್ನು ಬ್ಯಾಂಕ್ ನಿರ್ವಹಿಸುತ್ತದೆ. ಬ್ಯಾಂಕಿನಲ್ಲಿರುವ ಹಣದ ಮೇಲಿನ ಬಡ್ಡಿ ಮಗುವಿಗೆ ಸೇರುತ್ತದೆ.

 

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.